vimarsana.com

Latest Breaking News On - ಎ ಕ 47 ಅಭ ಮನ ಯ - Page 1 : vimarsana.com

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ದಸರೆಯಲ್ಲಿ ಚಿನ್ನದ ಅಂಬಾರಿ ಹೊರುವುದಷ್ಟೇ ಅಲ್ಲ; ದಾಂದಲೆ ನಡೆಸುವ ಕಾಡಾನೆ ಹಾಗೂ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗೂ ಅಭಿಮನ್ಯು ಎತ್ತಿದ ಕೈ. ‘ಜೀವರಕ್ಷಕ’ನಾಗಿಯೂ ಕೆಲಸ ಮಾಡುತ್ತಿದ್ದು, ಮಾವುತ ವಸಂತ ಜೊತೆಗಿದ್ದರೆ ಮತ್ತಷ್ಟು ಧೈರ್ಯದಿಂದ ಮುನ್ನುಗುತ್ತದೆ.

ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಅಭಿಮನ್ಯು, ಮಾವುತನ ಕಂಡರೆ ಬಲು ಪ್ರೀತಿ

‘ಅಭಿಮನ್ಯು ಆನೆಯನ್ನು ನನ್ನ ಕಾಲಿನಿಂದಲೇ ನಿಯಂತ್ರಿಸುತ್ತೇನೆ. ಕಾಲುಗಳೇ ಬ್ರೇಕ್‌, ಕ್ಲಚ್‌ ಹಾಗೂ ಸ್ಟಿಯರಿಂಗ್‌.’- ಹೀಗೆ ಹೇಳುವಾಗ ಮಾವುತ ವಸಂತ ಅವರ ಮೊಗದಲ್ಲಿ ಮಹತ್ತರವಾದದ್ದನ್ನು ಸಾಧಿಸಿದ ಖುಷಿ ಇಣುಕಿತ್ತು. ಅವರಿಗೆ ಅಭಿಮನ್ಯುವೇ ಜೀವಾಳ.

© 2025 Vimarsana

vimarsana © 2020. All Rights Reserved.