ಶಿವಮೊಗ್ಗ: &#

ಶಿವಮೊಗ್ಗ: ಬಡವರಿಗೆ ವರವಾಗದ ಇಂದಿರಾ ಕ್ಯಾಂಟೀನ್‌ಗಳು

ದುಡಿಮೆ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರಿಗೆ, ಬೀದಿ ಬದಿಯಲ್ಲೇ ಜೀವನ ಕಳೆಯುವ ಅಲೆಮಾರಿಗಳಿಗೆ, ಕೂಲಿಕಾರ್ಮಿಕರಿಗೆ, ಭಿಕ್ಷುಕರಿಗೆ ‘ಇಂದಿರಾ ಕ್ಯಾಂಟೀನ್‌’ಗಳು ವರದಾನವಾಗಿವೆ. ಆದರೆ, ಈಚಿನ ದಿನಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ ಆಹಾರ ಸೇವನೆಗೂ ಜನರು ಹಿಂದೇಟು ಹಾಕುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Related Keywords

Shimoga , Karnataka , India , Tamil Nadu , , Education The Department Sub , Tamil Nadu Mum , Department Sub , Prime Minister Indira , Indira Free , ஷிமோகா , கர்நாடகா , இந்தியா , தமிழ் நாடு , ப்ரைம் அமைச்சர் இந்திரா , Brand Shivamogga ,

© 2025 Vimarsana