ವಿಜಯಪುರ ಅ&#x

ವಿಜಯಪುರ ಅತಿವೃಷ್ಟಿ: ₹10.43 ಕೋಟಿ ಬೆಳೆ ಹಾನಿ

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹೊರಬಿಟ್ಟ ಪರಿಣಾಮ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಒಟ್ಟು 15 ಗ್ರಾಮಗಳ ಒಟ್ಟು 1,006 ಹೆಕ್ಟೇರ್‌ ಪ್ರದೇಶದ ಬೆಳೆಯು ಜಲಾವೃತವಾಗಿ, ಅಂದಾಜು ₹ 10.43 ಕೋಟಿ ಬೆಳೆಯು ಹಾನಿಗೀಡಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

Related Keywords

, Flood , வெள்ளம் ,

© 2025 Vimarsana