ಒಳನೋಟ: ಪ್ರೇಮ ಪ್ರಕರಣ ತಡೆಯಲು ಬಾಲ್ಯ ವಿವಾಹದ ಅಸ್ತ್ರ!
ಆಕೆ ಬಾಗೇಪಲ್ಲಿ ತಾಲ್ಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ. ಅನ್ಯಜಾತಿ ಯುವಕನನ್ನು ಪ್ರೇಮಿಸುತ್ತಾಳೆ. ವಿಷಯ ಮನೆಯವರೆಗೂ ತಲುಪುತ್ತದೆ..